Monday 7 November 2011

ಹಸಿರನ್ನು ಉಳಿಸಲು ಎಚ್ಚರಿಸುವ ಒಂದು ಪರಿ..






ಅಲ್ಲೊಂದು ಹುಳವೊಂದು ಬಂದಿತ್ತು..

ಅಲ್ಲೊಂದು ಹುಳವೊಂದು ಬಂದಿತ್ತು...

ಮರವ ತಿಂದು ತಿಂದು ಮುರಿದಿತ್ತು...

ಮರವ ತಿಂದು ತಿಂದು ಮುರಿದಿತ್ತು...

ಶ್ರೀಗಂಧವು ನಾಶವಾಗುತ್ತಿತ್ತು... 

(ಇದು ಕೇವಲ ಅಲ್ಲ.. ಈ ಕನ್ನಡ ಶಾಯರಿ
ಹಸಿರನ್ನು ಉಳಿಸಲು ಎಚ್ಚರಿಸುವ ಒಂದು ಪರಿ..)

No comments:

Post a Comment